ಮನಸ್ಸಿಗೆ ತುಂಬಾ ನೋವಾದಾಗ
ಮನಸ್ಸಿಗೆ ತುಂಬಾ ನೋವಾದಾಗ ಹೇಳಿಕಳ್ಳುವುದಕ್ಕೆ ಒಂದೊಳ್ಳೇ ಸ್ನೇಹಿತರಿರಬೇಕು ಆಗ ಸಾಯುವಂತ ನೋವಿದ್ದರೂ ಅದು ನೋವು ಎನಿಸುವುದಿಲ್ಲ
ನಾವು ಒಂಟಿ ಇದ್ದಾಗ ನಮ್ಮ ದುಖಃವನ್ನು ಯಾರು ನಮ್ಮ ನೋವನ್ನು ಹಂಚಿಕೊಳ್ಳದೇ ಇದ್ದಾಗ ಆಗುವ ನೋವು ದುಖಃ ಸಂಕಟ ಸಾವಿನ ಮನೆ ಬಾಗಿಲು ತಟ್ಟಿಸುತ್ತದೆ.
(ಮನುಷ್ಯನಿಗೆ ತುಂಬಾ ಮನಸಿಗೆ ನೋವು.ದುಖಃ.ಸಂಕಟ. ಆದಾಗ ಜೀವನವೇ ನಶ್ವರ ಎಂಬುದು ನೆನಪಾಗುವುದು).
{ಸ್ನೇಹಜೀವಿ ಮಾಣಿಕ್ಯ ನಾಗೇಶ್}
- ಸ್ನೇಹಜೀವಿಮಾಣಿಕ್ಯ
01 Nov 2016, 09:46 pm
Download App from Playstore: