ಮೌನ

ಬಂಧನವೆಂಬ ಸಂಕೋಲೆಯಲ್ಲಿ
ಕಣ್ಣತುಂಬಾ ಕಣ್ಣೀರು ಸುರಿಸಿದರು
ಕೊಡ(ಬಿಂದಿಗೆ ) ತುಂಬಾಲಿಲ್ಲ ಎನ್ನುವ ಜನರ ಮಧ್ಯೆ
ನಂಬಿಕೆಯೇ ನಿರೀಕ್ಷಿತಾ
ಸರಿದೂಗದಿದ್ದಾಗ
ಮೌನ ಅನಿರೀಕ್ಷಿತ.
ಎ ಜಿ ಶರಣ್

- ಎ ಜಿ ಶರಣ್

19 Nov 2016, 07:14 am
Download App from Playstore: