ನುಡಿಯ ವಿಷಯ.........

ಈಗ ಬದಲಾಯಿತೆಂಬುದೆ ಕಾಲವು
ಹಿಡಿಯುತಿದೆ ದೂಳು ಈ ನುಡಿಗೆ
ಹರಿವ ಜರಿಯಿಂದಿಳಿದು ಬರಬೇಕೆಂದು,
ರಬಸದಿಂದಿಳಿದು ತೋಳೆಯಬೇಕಿಂದು,
ಈ ನಾಡನು.ಆ ನೀರಿನ ರಬಸದಿಂ ನೋಡುತ.ಬೇರೆ ಭಾಷೆ ಕಲುಕೀಳುವುದು ಖಚಿತ ವಾಯಿತು....

- ಅದ್ಯತನ

06 Dec 2016, 10:45 pm
Download App from Playstore: