ಜಾರುವ ಕಾಲ
ಅಪ್ಪುವಮೊದಲೇ
ಮುಪ್ಪಡರಿ
ಮೌನ ಬಂಗಾರವಾಗಿ
ಮಾತು ಬೆಳ್ಳಿಯಾಗಿ
ಸಿಂಗಾರವೆಲ್ಲ
ಸಂತಾನವಾಗಿ
ಕಾಲನ ಕುಚೋದ್ಯದ
ವಸ್ತುವಾಗಿತ್ತೋ
ನವ ಯೌವ್ವನ
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
09 Dec 2016, 04:04 am
Download
App from Playstore: