ತುಡಿತ

ಕವಿಯಾಗುವ ಕನಸೊoದು ಮೂಡುತಿದೆ
ಅದ ಸಾಧಿಸಲು ಮನಸ್ಸಿoದು ಮಿಡಿಯುತಿದೆ
ಸಾಧಕನಾಗಲು ಸಾವಿರಾರು ಕ್ಷಣಗಳ ಅಗತ್ಯವಿದೆ
ಆದರೆ,,,,ಆ ಕ್ಷಣಗಳ ಕೊಲ್ಲಲು ಬಾಳಲಿ,
ನೂರಾರು ನೋವುಗಳಿವೆ
ಆ ಕಾರಣ,,, ಕoಡ ಕನಸ್ಸುಗಳು ನಿಲ್ಲುತಲಿವೆ
ಪ್ರತಿಭಾ ಮನಸ್ಸು ಸಾಯುತಲಿದೆ
ಸಾಧನೆಯ ತುಡಿತವು ಚಡಪಡಿಸಿದೆ
ಬೆಳಕಿದ್ದರೂ,,,,, ಕತ್ತಲೆ ಕವಿಯುತಿದೆ
ಆದರೂ,,,,,
ಛಲಬಿಡದ ಮನಸ್ಸಿoದು ಹರಿಯುತಲಿದೆ
ಪದಗಳು ಸಾಲನು ಸೇರುತಲಿವೆ
ಕಾಣದ ಕವಿತೆಯು ಮೂಡುತಲಿದೆ
ಆ ಕವಿತೆಯು ಈ ಕವಿಯನು ಪರಿಚಯಿಸುತಿದೆ.
.....ರಘುವಿಜಯ ಕಸ್ತೂರಿ.

- ರಘುವಿಜಯ ಕಸ್ತೂರಿ

10 Dec 2016, 12:13 pm
Download App from Playstore: