ಬಿಸಿಲು

ಮುಂಜಾನೆಯ ರವಿತೇಜನ ಕಿರಣ ಅಪ್ಪುವುದು ಇಳೆಯನು,
ಎಳೆಬಿಸಿಲು ಚಾಚುವುದು ಸಾವಿರಾರು ಜೀವಸಂಕುಲಗಳನು,
ಬಿಸಿಲು ಹೆಚ್ಚಿಸುವುದು ಜಗದ ಸೌಂದರ್ಯವನು,
ಸಂತಸದಲಿ ಮುದಗೊಳಿಸುವುದು ಕಣ್ಣುಗಳನು.

- Shilpa dhruva

13 Dec 2016, 11:22 am
Download App from Playstore: