ಚಂಡ.

ಕಡಲ ಧರೆಯಲಿ
ಅಬ್ಬರಿಸಿ ಬೊಬ್ಬಿರಿದ ಚಂಡ
ನಂತ ವ್ಯಾಘ್ರ " ವಾರ್ದ " ನನ
ಮಾರುತಕ್ಕೆ ತತ್ತರಿಸಿ ನಲುಗಿ ಸುಳಿ
ಗಾಳಿಗೆ ಮಡಿಲೊಳಗಿನ ದುಃಖ ಚೆನ್ನೈ
ನಗರಿಗರ ಮೋರೆಯ ನೋವ್ವು-ದುಮ್ಮಾನ
ಗಳಿಗೆ ನನ್ನದೋಿಂದಿಷ್ಟು ಕನಿಕರದ
ಹನಿ ಹನಿ ಕಣ್ಣೀರು.

ಭಗವಂತನೆಂಬ ಓ,
ನಮ್ಮೆಲ್ಲರ ಪ್ರಭುವೇ ನಿನಗೋಂದಿಷ್ಟು
ಕಾಳಜಿಯಿದ್ದಲ್ಲಿ ನನ್ನವರ ದುಗುಡ ಕೇಳಿ
ಉಳಿಸಿ ಬಿಡು ಇದೊಂದು ಬಾರಿಯೂ...

--ಭಾಮಿನಿ ಡಿ.ಕೆ .ಎಸ್

- bhamini. chitradurga

13 Dec 2016, 07:04 pm
Download App from Playstore: