ಮನ್ನಣೆ

ಕೊನೆಗೂ ಫಲಿಸಿದ
ಪಟ್ಟಭದ್ರರ ಚಿತಾವಣೆ.
ಆಯ್ತು ದಕ್ಷ ಅಧಿಕಾರಿ
ಸುಬೋಧ್ ಯಾದವ್ ವರ್ಗಾವಣೆ!
ಕೊನೆಗೊಂಡಿಲ್ಲ ಇನ್ನೂ
ಸಮರ್ಥ ಅಧಿಕಾರಿಗಳ ಬವಣೆ.
ನೀಡಲಿಲ್ಲ ಸರ್ಕಾರ
ಜನರ ಆಕ್ರೋಶ
ಅಭಿಪ್ರಾಯಕ್ಕೆ ಮನ್ನಣೆ!!

- Manjunath Swamy KM

20 Dec 2016, 08:29 am
Download App from Playstore: