ನನ್ನ ಕೊಳಲು ನಾದ
ಸ್ವಾತಂತ್ರ್ಯದ ಹೋರಾಟದಲ್ಲಿ
ಹಿಂಸ/ಅಹಿಂಸೆ ಗೋಳಾಟದಲ್ಲಿ
ಸ್ವಾತಂತ್ರ್ಯ ಕಾಲಿಗೆ ಬಡಿಯಿತು
ಬಾವುಟ ಹಕ್ಕಿಯಂತೆ ಹಾರಾಡಿತು.
ಸಂತೋಷಕ್ಕೆ ಮೂರು ಗೇಣು !!
ನಿತ್ಯ ನೆಡಯುತ್ತದೆ ಜಾತಿಯತೆ ನೇಣು.
ರಾಜಕೀಯ-ಪೊಲೀಸ್-ರೌಡಿ
ರಕ್ತದೋಕಳಿಯಲ್ಲಿ ಮಿಂದು
ನಮ್ಮ ಸ್ವಾತಂತ್ರ್ಯ ಕಿತ್ತು ತಿಂದು
ರಕ್ತ ನಿದ್ರೆಯಲ್ಲಿ ಲಾಲಿ ಹಾಡಿ.
ಹಕ್ಕುಗಳ ಸಂವಿಧಾನದಲ್ಲಿ ಕಮಲನಂತೆ ಅರಳಿದೆ
ನಮ್ಮ ಹೃದಯದಲ್ಲಿ ರಕ್ತದ ಚಿಲುಮೆನಂತೆ ಬತ್ತಿದೆ.
ಒಣಗಿದ ಮರದಂತೆ ಬಡಕಲ ದೇಹ ಮೂಲೆ ಹಿಡಿದಿದೆ
ಪಂಚ ಇಂದ್ರಿಯಗಳ ಒಣಗಿ ಹೋಗಿದೆ.
ಧರ್ಮ- ಜಾತಿ-ಲಿಂಗ ಹೆಸರುನಲ್ಲಿ ಕಿತ್ತಾಟ
ಸಂಸ್ಕೃತಿ- ಉಡುಗೆ-ಹೊಂದಾಣಿಕೆ ಮಾತಿನಲ್ಲಿ ಕೂಗಾಟ.
"ನಿಲ್ಲುವ ಸೂಚನೆ" ಅಶಯ ಕುಗ್ಗಿ ಹೋಗಿದೆ
"ನಾವೇ ಕೊಂದು" ಜೀವನ ಮುಗಿಸ ಬೇಕಿದೆ.
ಶಿವಕುಮಾರ್. ಎನ್
ಸರ್ಕಾರಿ ಪದವಿ ಪೂರ್ವ ಕಾಲೇಜು
ಗಾವಡಗೆರೆ
ಹುಣಸೂರು ತಾಲೂಕು
ಮೈಸೂರು.
7892977584
- Shinan
27 Dec 2016, 11:20 am
Download App from Playstore: