ಮನಸ್ಸು

ಕತ್ತಲು ಅಂದರೆ ಅಂಧಕಾರವಲ್ಲ ಅದು ಬೆಳಕಿನ ಮೌನ.
ಸೋಲು ಅಂದರೆ ಅಂತ್ಯವಲ್ಲ ಅದು ಗೆಲುವಿಗೆ ಬೇಕಾದ ಸಾಧನ
ಕನಸು ಅಂದರೆ ಬರೀ ಹಂಬಲವಲ್ಲ ಮನಸು ಎಂಬ ಕಾದಂಬರಿಗೆ ಬರೆದ ಮುನ್ನುಡಿ.

- Manju

10 Jan 2017, 08:31 pm
Download App from Playstore: