ಪಯಣ
ಇಲ್ಲದಿರುವವರ ಚಿಂತೆ ಮಾಡುವುದಕ್ಕಿಂತ
ಇರುರುವವರ ಜೊತೆ ಚರ್ಚೆ ಲೇಸು
ಗುರಿಯ ಭೇದಿಸಲು ಹಠವು ಬೇಕು,
ಹಠದಿಂದಲೇ ಗೆಲವು ಸುಳಿಯದು,
ಆಸೆಗೆ ಕಡಿವಾಣ ಹಾಕಿ ಸಿಕ್ಕ ನಲಿವನ್ನ ಸವಿಯುವುದೊಂದು ಕಲೆ ಈ ತುಸು ಗಳಿಗೆಯ
ಪಯಣದಲಿ....
- śsș
15 Jan 2017, 07:05 pm
Download
App from Playstore: