ಧರ್ಮದಲ್ಲಿ ಕಾಡವ ರಾಕ್ಷಸರ ನೆ

ಧರ್ಮ ದ ಬಿತ್ತನೆ
ಶಾಂತಿಯ ಕೆತ್ತನೆ
ಸಂದೇಶದ ತೆನೆ
ಸನ್ಮಾರ್ಗದ ಚಿಂತನೆ
ಆದರೆ.........

ಮೂಡನಂಬಿಕೆ-ಕಂದಚಾರ ಸುಳಿಯಲ್ಲಿ
ಬೆಂದವು
ವರ್ಗಗಳ ಮಾಡಿ ಅಮಾನವೀಯತೆಯಲ್ಲಿ
ಕಂಡವು
ಕರ್ಮ -ಮರ್ಮ ತೋಳಿನ ಬಲದಲ್ಲಿ
ರ್ಜಜರಿತರಾದವು
" ದೇವರ ಪುರಾಣ" ದಲ್ಲಿ ಕಾಣಲಿಲ್ಲ
ಭೇದ ಭಾವ

ಅನೀತಿ ಅನ್ಯಾಯದ ವಿರುದ್ಧ ಮಂಡನೆ
ಸಾರ್ವಜನಿಕರ ನಡುವೆ ನೇತುಹಾಕವರ ಹಗ್ಗದಕೂನೆ
ಕಪ್ಪು ಪರದೆಯಲ್ಲಿ ಹೆಣ್ಣಿನ ಶೋಷಣೆ
ಅಸತ್ಯದ ವಿರುದ್ದ ಹೋರಾಟ್ದವರಿಗೆ ಮರಣದಂಡನೆ
ನಿತ್ಯ ನೀಲಿ ರಕ್ತದ ಭಯೋತ್ಪಾದನೆ
"ಓದಿರಿ"ಪುಸ್ತಕದಲ್ಲಿ ಬರೆದಿಲ್ಲಾ ಘರ್ಷಣೆ.

ಮೋಜು -ಮಸ್ತಿ -ಮದ್ಯಗಳಲ್ಲಿ ದೇಹ ಕುಣಿಯಿತು
ಸ್ವೇಚ್ಛೆ- ಸ್ವಾತಂತ್ರ್ಯದಲ್ಲಿ ಅನೈತಿಕತೆ ಶುರುವಾಯಿತು
ನೆರೆ ಹೊರೆಯನ್ನು ಪ್ರೀತಿಸದೆ ದ್ವೇಷಸಿತು
"ಪವಿತ್ರ ಗಂಥ"ದಲ್ಲಿ ಪಠಿಸಿದ ಒಳ್ಳೆಯ ವಾಕ್ಯಗಳು ನುಂಗಿತು.

ಕೆಟ್ಟ ಚರಿತ್ರೆ ಮರೆಯಾಗಿ ಬೇಕಿದೆ!
ಹಿಂಸೆ ಕೊನೆಗಾಣಿಸ ಬೇಕಿದೆ!
ಸಹಬಾಳ್ವೆ ನೆಡಸಬೇಕಿದೆ!

ಧರ್ಮದ ರಾಕ್ಷರ ನೆರಳಿನ ಕೊರಳಿಗೆ
"ಮಾನವೀಯತೆ" ಹೂವಿನ ಹಾರ ಹಾಕಿರಿ
ಬನ್ನಿರಿ ನಾವೆಲ್ಲರೂ ಸೇರಿ ಹಿಡಿಯೋಣ ವಿಜ್ಞಾನದ ದೀವಿಗೆ
ಇದು ಆಧುನಿಕ ವಿಚಾರದ ಶಾಂತಿಯ ಮಂತ್ರಗೆ

- Shinan

24 Jan 2017, 01:39 pm
Download App from Playstore: