ಬಾಳೆಂವ ದೋಣಿ

ಸುತ್ತ ಸಮಾಜ ಕೊಂಕಾಡುತಿರಲು
ಮನಸು ಮುದುಡಿ ಮಂಕಾಗಿದೆ
ಆಸೆ ಹತಾಶೆಯ ಹಾದಿ ಹಿಡಿದಿರಲು
ಜೀವ ಬಸವಳಿದು ಬೆಂಡಾಗಿದೆ

ಸೋಲ‌ ಸುಳಿಯಲ್ಲಿ ಕನಸುಗಳು ಮುಳುಗಿ
ಬಾಳೆಂಬ ದೋಣಿ ಬಿರುಗಾಳಿಗೆ ಸಿಲುಕಿ
ನೀರಾಚೆ ಬಿದ್ದ ಮೀನಂತಾಗಿದೆ ಬದುಕು
ಕಣ್ಣಂಚಲಿ ಹನಿಯಾಗಿ ನಿಂತಿದೆ ಕೊರಗು
-ಅರೆಯೂರು ಚಿ.ಸುರೇಶ್.

- ಅರೆಯೂರು ಚಿ. ಸುರೇಶ್

24 Jan 2017, 06:31 pm
Download App from Playstore: