ನoಬದಿರು ಯಾರನ್ನು
ನಿನ್ನ ನೆರಳುಕೂಡ ಕತ್ತಲಾದ ಮೇಲೆ
ನಿನ್ನ ಬಿಟ್ಟು ಹೋಗುತ್ತೆ .
ಯಾರನ್ನು ನಮ್ಮಬೇಡ ಎಂದು
ನಿನಗೆ ತಿಳಿಸುತ್ತೆ .
ಯಾರಿಗೂ ನಿನ್ನ ಮನಸ್ಸಿನಲ್ಲಿ
ಪ್ರತ್ಯೇಕ ಸ್ಥನವನ್ನು ಕೊಡಬೇಡ .
ಏಕೆoದರೇ ಅವರ ಸ್ವಭಾವದಲ್ಲಿ
ಚಿಕ್ಕ ಬದಲಾವಣೆಯೂ ನಿಮ್ಮನ್ನು ನೋಯಿಸುತ್ತೆ .
ಅದರಿoದ ನೀವು ಅವರನ್ನು
ನಿಂದಿಸುವುದಿಲ್ಲ .
ಅದಕ್ಕೆ ಬದಲಾಗಿ ನೀವೇ
ನರಳುತ್ತಿರ.
- ಚುಕ್ಕಿ
27 Jan 2017, 10:28 pm
Download App from Playstore: