ಶಿಳ್ಳೆ..
ರಾಮ ಬಿಲ್ಲನ್ನು ಮುರಿದಾಕ್ಷಣ
ಸೀತೆ ಓಡಿ ಬಂದಳು
ಕೃಷ್ಣ ಕೊಳಲನ್ನು ಉದಿದಾಕ್ಷಣ
ರಾಧೆ ಓಡಿ ಬಂದಳು
ನಾನು ಕೇವಲ ಶಿಳ್ಳೆ ಹೊಡೆದೆ
ಅವಳು ಅಪ್ಪನ ಕರೆ ತಂದಳು...
- ಕುಮಾರ ಸಿದ್ದರಾಜ
30 Jan 2017, 10:31 pm
Download
App from Playstore: