ಶಿಳ್ಳೆ..

ರಾಮ ಬಿಲ್ಲನ್ನು ಮುರಿದಾಕ್ಷಣ
ಸೀತೆ ಓಡಿ ಬಂದಳು

ಕೃಷ್ಣ ಕೊಳಲನ್ನು ಉದಿದಾಕ್ಷಣ
ರಾಧೆ ಓಡಿ ಬಂದಳು

ನಾನು ಕೇವಲ ಶಿಳ್ಳೆ ಹೊಡೆದೆ
ಅವಳು ಅಪ್ಪನ ಕರೆ ತಂದಳು...

- ಕುಮಾರ ಸಿದ್ದರಾಜ

30 Jan 2017, 10:31 pm
Download App from Playstore: