ದಾರಿಯಿರಲಿ ಗುರಿಯೆಡೆಗೆ.....

ರೆಕ್ಕೆ ಮುರಿದ ಹಕ್ಕಿ ಹಾರುತೈತೆ...
ಕಾಲು ಮುರಿದ ನವಿಲು ಕುಣಿಯುತೈತೆ...
ನೀನಾದರೂ ಯಾಕೆ ಸುಮ್ಮನಿರುವೆ...!!

ಕಷ್ಟವ ನೆನೆದು ಸುಮ್ಮನೆ ಕೂತರೆ
ಬದುಕು ನಿಂತಲ್ಲೇ ನಿಲ್ಲುತೈತೆ....
ಬಿಟ್ಟು ಹೋಗುವ ಸಂಬಂಧಗಳ ನೆಚ್ಚಿದರೆ
ಬದುಕೇ ಹಾಳಗ್ ತೈತೆ...

ನಡೆವ ದಾರಿಯಲಿ ಕಲ್ಲು ಮುಳ್ಳು ಸಹಜ
ಅದಕ್ಕೆದರಿ ನೀ ನಿಂತರೆ ಜೀವನ ಬರಡಾಗ್ ತೈತೆ ...
ದೇವರ ನೆನೆದು ಕಾರ್ಯವ ಮಾಡಿದರೆ ಬದುಕು ಹಸನಾಗಿ ಇರುತೈತೆ...

- ನಮಿತ ಗಟ್ಟಿ

01 Feb 2017, 02:14 pm
Download App from Playstore: