ಪಯಣ
ಕವಿಯಲ್ಲ ನಾನು
ಬರೆಯಲು ಕವನ
ಸುಮ್ಮನೆ ಗಿಚುತಿರುವೆ
ಮಾಡಲು ಕಾಲಹರಣ !
ಏನು ಬರೆಯಲಿ
ಒಂದು ತಿಳಿಯೆ ನಾ
ಪ್ರಿತಿಸಿಲ್ಲ ಯಾರನ್ನು
ಆಗಲು ಮನಸು ತಲ್ಲಣ !
ಹೃದಯ ಮಿಡಿಯುತಿದೆ
ಎಂದಿನಂತೆ ಈ ದಿನ
ಯಾವ ಹೂಸತನವಿಲ್ಲ
ಯಾರನ್ನು ಪ್ರಿತಿಸದ ಕಾರಣ !
ಪ್ರೀತಿಸಲೇ ಬೇಕು ಅಂತಿಲ್ಲ
ಸಾಗಲು ಜೀವನ
ಜೊತೆಗಿದ್ದರೆ ಒಬ್ಬರು
ಸುಗಮ ಬಾಳಿನ ಪಯಣ !
- ಕುಮಾರ ಸಿದ್ದರಾಜ
13 Feb 2017, 05:53 pm
Download App from Playstore: