ರವಿಶಶಿ

ನಸುಕ ನಂಬಿಬಂದೆ
ತಂಪನೆನೆದು ಮನದಲ್ಲಿ,
ಇಳಿಸಂಜೆಯ ಬಾನ ರಂಗು
ಸುಖವನೀಡಿದೆ ಎದೆಯಲ್ಲಿ,
ನಾಳೆ ಮತ್ತೆ ಹುಟ್ಟಲಿ
ಹುಟ್ಟಿ ಹೂವನಗಿಸಲಿ,
ಭಾಸ್ಕರನ ಶಿಸ್ತಿನಾಟ
ಬಾಳಿಗೊಂದು ದಿವ್ಯಪಾಠ.

ಚಂದ್ರ ತಂಪನಂಬಿಬಂದೆ
ಇರುಳ ಶಬ್ಧದಲ್ಲಿ ದಟ್ಟತೆ,
ಹುರುಪು ಹೊಂದಿ,
ನಗೆಯ ತೋರಿ,
ತಾರೆಗೂಡಿ ತೋರಿದೆ,
ಶಶಿಯ ಸೊಬಗು ಮೂಡಿದೆ.
ಮರಳಿ ಮರಳಿ ಉಬ್ಬನೆತ್ತಿ ನೋಡಿ
ದಣಿವ ಕಳೆದಿವೆ ನಯನವೆರಡು ನಲಿದಿವೆ.

-ಕನ್ನಡದ ಭಕ್ತ ಕಿರಣ್

- ಕನ್ನಡದ ಭಕ್ತ

21 Feb 2017, 02:56 am
Download App from Playstore: