ದರಿದ್ರನೆ ದಯನು

ದರಿದ್ರರುಎಂದು ಅವರು ದೂರಿದರು
ದಯವೆ ಕಾಪಾಡುವುದು ನಮ್ಮನೆಂದರು
ದಯವೆ ಧರೆಯಲಿ ದರಿದ್ರರನು ಹೊರದುರಲಿ
ಎಂದೆನುತನುತ......

ಪ್ರಾಣವನೆಂದು ತೊರೆಯವು ನಾವು
ನಮ್ಮನು ದೋಷಿಸಬಾರದು ಈ ಜಗದಲ್ಲಿ
ಬರುವುದು ಭರದಲಿ ತರುವುದು ತರದಲಿ
ಕೈ ಬಿಡದು ಎಂದಿಗೂ ಈ ಜಗವಣ್ಣ

ಈ ಜಗದ ತಂದೆ ಭರಮ ದೇವರು
ನೊಡಣ್ಣ.........

- Rajfrom Raj

05 Mar 2017, 11:17 pm
Download App from Playstore: