ದರಿದ್ರನೆ ದಯನು
ದರಿದ್ರರುಎಂದು ಅವರು ದೂರಿದರು
ದಯವೆ ಕಾಪಾಡುವುದು ನಮ್ಮನೆಂದರು
ದಯವೆ ಧರೆಯಲಿ ದರಿದ್ರರನು ಹೊರದುರಲಿ
ಎಂದೆನುತನುತ......
ಪ್ರಾಣವನೆಂದು ತೊರೆಯವು ನಾವು
ನಮ್ಮನು ದೋಷಿಸಬಾರದು ಈ ಜಗದಲ್ಲಿ
ಬರುವುದು ಭರದಲಿ ತರುವುದು ತರದಲಿ
ಕೈ ಬಿಡದು ಎಂದಿಗೂ ಈ ಜಗವಣ್ಣ
ಈ ಜಗದ ತಂದೆ ಭರಮ ದೇವರು
ನೊಡಣ್ಣ.........
- Rajfrom Raj
05 Mar 2017, 11:17 pm
Download App from Playstore: