ಕವನ

ಮನುಷ್ಯ ನಿಸರ್ಗದಲ್ಲಿ ಹೊರಟಾಗ
ಆತನ ಮನಸ್ಸಿನಲ್ಲಿ ಒಂದು
ಕೋಮಲ ಭಾವನೆ ಉದಯಿಸಿತು
ಆ ಭಾವನೆಯೇ ಕವನ
ಕವನ ಹಾಡಿದರೆ ಬರುವುದು
ಮನಸ್ಸಿಗೆ ಆಹ್ಲಾದವೂ, ಆನಂದವೂ.

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

13 Mar 2017, 08:37 pm
Download App from Playstore: