ದೇವರು

ಎಂತಹ ಲೋಕವಿದು ಪೂರ್ತಿ
ಸ್ವರ್ತದಿಂದಲೇ ತುOಬಿರುವುದು .
ಈ ಮನುಷ್ಯರು ಮಾನವತ್ವವೇ
ಇಲ್ಲ ಇವರಲ್ಲಿ ಕಿನ್ಚಿತ್ತು.........

ಒಂದು ಕಾಲದಲ್ಲಿ ದೇವರು ಕೂಡ
ಭೂಮಿ ಮೇಲೆಯೆ ಇದ್ದನOತೆ .
ಮನುಷ್ಯರ ಪಾಪಗಳ ನೋಡಿ
ತಡಿಯಲಾರದೆ ಮಾಯವಾದನoತೆ .

ದೇವರು ಹಣ ಕಂಡು ಇಡಿದಿಲ್ಲ
ಕೊಡು ಎಂದು ಕೇಳಿದರೆ ಕೊಡುವುದು ಇಲ್ಲ .
ಅವನು ಯಾರಿಗೂ ಬಂದುವಲ್ಲ,
ಹಾಗೆ ಇನ್ನಾರಿಗೂ ಶತ್ರುನೂ ಅಲ್ಲ .

ದೇವರೆOದರೆ ನOಬಿಕೆ ,ದೇವರೆOದರೆ
ದೈರ್ಯ ,ದೇವರೆOದರೆ ನಿನ್ನ ಆತ್ಮ ಸಾಕ್ಷಿ .
ಅವನು ಎಲ್ಲೋ ಇರುವುದಿಲ್ಲ ನಿನ್ನಲ್ಲೇ
ಅಡಗಿರುವನಲ್ಲಾ .

ಬೇರೆಯವರ ಒಳಿತು ನೀ ಬಯಸಿದಗೆಲ್ಲಾ
ನಿನ್ನ ರೂಪದಲ್ಲಿ ಅವರಿಗೆ ಕಾಣುವನು .

- ಚುಕ್ಕಿ

18 Mar 2017, 11:09 pm
Download App from Playstore: