...ವಸುಂಧರೆ...

ವಸುಂಧರೆಗೂ ದುಃಖ
ಕಾರಣ... ಅವಳೊಡಲಿಗೆ ನಾವು ಸುರಿಯುತ್ತಿರುವ ವಿಷದ ನೋವಿಗಲ್ಲ
ಬದಲಾಗಿ
ಅದರ ಪರಿಣಾಮ
ಅದೇಷ್ಟೊ ಜೀವ ಸಂಕುಲಕ್ಕೆ ಇನ್ನು
ತನ್ನ ಮಡಿಲು ಸುರಕ್ಷಿತವಲ್ಲ ಎಂದು...

ಅಂದು ರತ್ನಗರ್ಭಿತ ವಸುಂಧರೆ.....
ಇಂದು ದುಃಖತಪ್ತ ವಸುಂಧರೆ.....!!!

..... ಪಿ ಅನಿ.....

- ಪಿ ಅನಿ...

27 Mar 2017, 01:12 pm
Download App from Playstore: