ಯಾಂತ್ರಿಕತೆ

ಬರಡಾಯಿತು ಮನ, ಬರೆಯಲು ಕವಿತೆ
ಇಲ್ಲವಾದವು ಪದಗಳು.
ಕಡಲಾಚೆಗೆ ಮನ, ಬಯಸಲು ರಂಗು
ಇಲ್ಲವಾಯಿತು ಚೈತನ್ಯ.
ಜಗವ ದೂಡಲು ಮನಸ್ಸು,
ಜಂಜಾಟದಲಿ ಕಾಣೆಯಾದವು ಕನಸು.

#ಯಾಂತ್ರಿಕತೆ

- MK Reddy

11 Apr 2017, 11:53 pm
Download App from Playstore: