ಮನಸ್ತಾಪದ ಮರ್ಕಟ..

ಪ್ರೀತಿಯಲ್ಲಿ ಕಲಹಗಳು ಸಹಜ ಆದರೆ ಆ ಕಲಹಗಳು ಪ್ರೀತಿಗೆ ಮುಳ್ಳಾಗಬಾರದು,
ಏಕೆಂದರೆ ಉಳಿಪೆಟ್ಟು ಬಿದ್ದಾಗಲೆ ಒಂದು ಕಲ್ಲು ಅದ್ಭುತ ಮೂರ್ತಿಯಾಗುತ್ತದೆ. ಉಳಿಪೆಟ್ಟು ಬಿದ್ದಾಕ್ಷಣ ಕಲ್ಲು ಕುಪಿತಗೊಳ್ಳವುದಿಲ್ಲ, ಸಹನೆಯಿಂದ ಅದು ದೈವ ಸ್ವರೂಪವನ್ನು ಪಡೆಯುತ್ತದೆ. ಹಾಗೆಯೆ ಸಣ್ಣಪುಟ್ಟ ಮನಸ್ತಾಪಗಳನ್ನು ಮೀರಿ ಪ್ರೀತಿಯನ್ನು ಗೆದ್ದು ಪ್ರೇಮ ಮೂರುತಿಯನ್ನು ನಿರ್ಮಿಸಬೇಕು....

- Irayya Mathad

12 Apr 2017, 05:59 pm
Download App from Playstore: