ಜೇವನವೆಂಬ ಜಗನ್ನಾಟಕದಲ್ಲಿ

ಜೀವನವೆಂಬ ಜಗನ್ನಾಟಕದಲ್ಲಿ ಆದೇ
ನಾ ನೊಂದು ಗೊಂಬೆಯೂ............

ಅಭಿಪ್ರಾಯಗಳನ್ನು ಹೇಳದೆ
ಮನೋಭಾವಗಳನ್ನು ತಿಳಿಸಲಾಗದೆ
ನನ್ನೊಳಗೆ ನಾ ನೊಂದೇನು.

ಮೊಗ್ಗಿಗಿಂತ ಮೃದುವಾದ ನನ್ನ
ಮನದಾಳದಲ್ಲಿ ಮಯವಾಗದ
ಗಾಯವೊಂದು ಆಗಿದೆ .

ಕ್ಷಣಮಾತ್ರ ಕಾಲದಲ್ಲಿ ಸಂತೋಷ
ಕ್ಷಣಗಳು ಮಂಜಿನಂತೆ ಮಾಯವಾಗುತ್ತಿವೆ.
ಅನುರಾಗದ ಎಸಲುಗಳು ಅತಿದೂರ ಸೆರೆಯುತ್ತಿವೆ .

- ಚುಕ್ಕಿ

13 Apr 2017, 01:36 pm
Download App from Playstore: