ತಿಳಿದವರು ತಿಳುವಳಿಕೆಹೀನರಾದಾಗ
ಮರುಕೋತಿ ಮನುಜನಗೆ ಬಣ್ಣದುಂಬಿದ ಹಾಳೆಮೇಲೆ
ಜಾಸ್ತಿ ವ್ಯಾಮೋಹ
ಸುಟ್ಟೋಗೋ ಸುಡುಗಾಡು ಹಾಳೆ
ಜಾಸ್ತಿ ಕರುಣೆ ಮನುಷತ್ವನೆ ಕಳಚೊ ಖೇರಾ ಈ ಗುಲಾಬಿಹಾಳೆ ಹಾಳೆ ಹಾಳೆ ..
ಹಾಳೆ ಇಂದಾಚೆ ಸುಳ್ಳಿನ ಸರಮಾಲೆ
ನಂಬಿಕೆಯ ನಿರಲ್ಲಿ ಮುಳುಗಿಸುವಾಲೆ
ತಿಳಿದವನ ತಿಳುವಳಿಯ ತನುವ್ ತಿಳಿನೀರಾಗೆ ದಡ ಸೇರಿಸಿದಾ(ಹಾ)ಳೆ
ಮನುಜನ ನಿಜ ಕುಲವ್ ಕಟಕಟೇಗೆ
ನಿಲಸೋದೆ ಈ ಹಾಳೆ.
ನಿಯತ್ತಿಗೂ ನೀತಿಗೆಡಿಸೋದು ಈ ಹಾಳೆ .
ನಂಬಿದವನು ನಂಬದಿರುವಾಗೆ
ನಸಿಸೋ ನಾಲ್ಕುಮೂಲೆಯ ಹಾಳೆ..
ಒಟ್ನಲ್ಲಿ ಮನುಜನ ಮನುಷತ್ವವಹಿನ ಒಡಕಿನ ಒಡೆಯನೆ ಹಾಳೆ ಹಾಳೆ.......
ವಿಧಿ ಬರಹ ಕಾಲಿ ಹಾಳೆ
✍✍✍ಪ್ರದೀಪ✍✍✍
- ಪ್ರದೀಪ.ಮ.ಪಾಡಮುಖೆ
28 Apr 2017, 04:02 am
Download App from Playstore: