ತಿಳಿದವರು ತಿಳುವಳಿಕೆಹೀನರಾದಾಗ

ಮರುಕೋತಿ ಮನುಜನಗೆ ಬಣ್ಣದುಂಬಿದ ಹಾಳೆಮೇಲೆ
ಜಾಸ್ತಿ ವ್ಯಾಮೋಹ
ಸುಟ್ಟೋಗೋ ಸುಡುಗಾಡು ಹಾಳೆ

ಜಾಸ್ತಿ ಕರುಣೆ ಮನುಷತ್ವನೆ ಕಳಚೊ ಖೇರಾ ಈ ಗುಲಾಬಿಹಾಳೆ ಹಾಳೆ ಹಾಳೆ ..
ಹಾಳೆ ಇಂದಾಚೆ ಸುಳ್ಳಿನ ಸರಮಾಲೆ
ನಂಬಿಕೆಯ ನಿರಲ್ಲಿ ಮುಳುಗಿಸುವಾಲೆ

ತಿಳಿದವನ ತಿಳುವಳಿಯ ತನುವ್ ತಿಳಿನೀರಾಗೆ ದಡ ಸೇರಿಸಿದಾ(ಹಾ)ಳೆ
ಮನುಜನ ನಿಜ ಕುಲವ್ ಕಟಕಟೇಗೆ
ನಿಲಸೋದೆ ಈ ಹಾಳೆ.
ನಿಯತ್ತಿಗೂ ನೀತಿಗೆಡಿಸೋದು ಈ ಹಾಳೆ .

ನಂಬಿದವನು ನಂಬದಿರುವಾಗೆ
ನಸಿಸೋ ನಾಲ್ಕುಮೂಲೆಯ ಹಾಳೆ..
ಒಟ್ನಲ್ಲಿ ಮನುಜನ ಮನುಷತ್ವವಹಿನ ಒಡಕಿನ ಒಡೆಯನೆ ಹಾಳೆ ಹಾಳೆ.......

ವಿಧಿ ಬರಹ ಕಾಲಿ ಹಾಳೆ

✍✍✍ಪ್ರದೀಪ✍✍✍

- ಪ್ರದೀಪ.ಮ.ಪಾಡಮುಖೆ

28 Apr 2017, 04:02 am
Download App from Playstore: