ವಿಪರ್ಯಾಸ
ಶೋಕಿಗಾಗಿ ಕೋಟಿಗಟ್ಟಲೆ
ಸಾಲ ಮಾಡಿ
ಪಂಗನಾಮ ಹಾಕಿದೋನು
ವಿದೇಶದಲ್ಲಿ ಹಾಯಾಗಿ...
ಮಾಡಿದ ಸಾಲ
ತೀರಿಸಲಾಗದ
ಬಡ ರೈತನ ದೇಹ
ಮರದ ಕೊಂಬೆಯಲ್ಲಿ
ಶವವಾಗಿ....
ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
12 Jun 2017, 12:16 am
Download
App from Playstore: