ವಿಪರ್ಯಾಸ

ಶೋಕಿಗಾಗಿ ಕೋಟಿಗಟ್ಟಲೆ
ಸಾಲ ಮಾಡಿ
ಪಂಗನಾಮ ಹಾಕಿದೋನು
ವಿದೇಶದಲ್ಲಿ ಹಾಯಾಗಿ...

ಮಾಡಿದ ಸಾಲ
ತೀರಿಸಲಾಗದ
ಬಡ ರೈತನ ದೇಹ
ಮರದ ಕೊಂಬೆಯಲ್ಲಿ
ಶವವಾಗಿ....

ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

12 Jun 2017, 12:16 am
Download App from Playstore: