ರೈತ...
ಬಾರದ ಮಳೆಯ ಅರಸುತಾ
ಬೀಜದಲಿ ಅಡಗಿದ
ತನ್ನ ಭವಿಷ್ಯವ ನೆನೆಯುತಾ
ಬಾಳ ಈ ಜೂಜಾಟದಲಿ
ಸೋಲ ಕಹಿವಿಷವನುಂಡು
ಭೂತಾಯಿ ಮಡಿಲಿಗೆ ತಲೆಕೊಟ್ಟ
ಚಿರನಿದಿರೆಗೆ ಜಾರುತಾ...
- Indushekar Chinivar
26 Jun 2017, 10:53 pm
Download
App from Playstore: