ಮದುವೆ ಆಗದವರ ಬಾಧೆ
ಇನ್ನೂ ಕೂಡಿಬಾರದ ಕಂಕಣಭಾಗ್ಯ
ಕರಿಮಣಿ ಕಟ್ಟುವ ಕನಸ್ಸು ಕನವರಿಸುತ್ತಿದೆ
ಬ್ರಹ್ಮ ಹಣಿದ ಮೂರು ಗಂಟಿಗಾಗಿ
ನಿಧಾನವಾಗಿ ನೆಡೆಯುತ್ತಿದೆ ಬಾಳಿನ ನಂಟು
ಎಲ್ಲಿ ಹೋದರು ಉತ್ತರಸದೆ ಆಗದು ಯವ್ವನದ ಅಂಟು
ಮೌನವಾಗಿ ಸಾಗುತಿದೆ ಕಾಲ
ಸಂಬಂಧಗಳು ಬೆಸೆಯುವ ಮದುವೆಯ ಒಲವಿನ ಕರೆಯೋಲೆಗೆ
ಕಾಯುತ್ತಿರುವೇ ನನ್ನ ನೆಚ್ಚಿನವರಿಗಾಗಿ
ಬೇಗ ಕೂಡಿ ಬರಬಾರದೇ ಆ ಘಳಿಗೆ
ಎ ಜಿ ಶರಣ್
- ಎ ಜಿ ಶರಣ್
07 Jul 2017, 05:32 pm
Download App from Playstore: