ವಿಧಿವಶ

ಒಳ್ಳೆಯವರಿಗಾಗಿ ನಾಲ್ಕು ಕಣ್ಣೀರ ಹನಿಗಳು ನೆಲಕ್ಕೆ ಜಾರುವುದರಲ್ಲಿ ತಪ್ಪೇನಿಲ್ಲ ಏಕೆಂದರೆ ಅವರ ಒಳ್ಳೆತನ ನಮ್ಮ ಹೃದಯ ಮಿಟಿರುತ್ತಲ್ಲಾ...........

ನಂಬಲಾರೆ ನಾನು ಒಂದು ಕಿರು ನಗೆಯಿಂದ ಪರಿಚಯವಾದವರು ಈ ಕಣ್ಣಲ್ಲಿ ನಿರಾಗಿ ಕಣ್ಮರೆಯಾದರ ಕಾಲಕ್ಕೆ ಬದ್ಧರಾಗಿ ವಿಧಿವಶರಾದರಾ...................

ಬಂಧನಗಳ ಬೇಲಿ ಕೊರಳಿಗೆ ಹಗ್ಗವಾಗಿ ಬಿಗಿಯುವ ಮುನ್ನ ಯಾವ ಕ್ರೂರ ನಿಶಾಚಾರಗಳಿಗೆ ಸಿಲುಕದೆ ದೇವರ ಪಾದಕ್ಕೆ ಪುಷ್ಪವಾಗಿ ಸೇರಿದರಲ್ಲಾ....................

- ಚುಕ್ಕಿ

10 Jul 2017, 07:29 am
Download App from Playstore: