ಮನದ ಮಾತುಗಳು...........

ಕಣ್ಣುಗಳು ಮಲಗಿದ್ದರೇನು ಪ್ರಯೋಜನ ಮನಸು ಮಲಗಿದ್ದಾರೆ ತಾನೇ ಸಂಪೂರ್ಣ ನಿದ್ರೆ
ಅದು ಎಂದಿಗೂ ಸಾಧ್ಯವಿಲ್ಲ ಸಾಯೋವರೆಗೂ........

ಕೆಲಬಯಸುವ ಧ್ವನಿ ಕಿವಿಗಳಿಗೆ
ಎಂದಿಗೂ ಕೇಳುವುದಿಲ್ಲ..........
ಆ ಸ್ವರವ ಬಿಟ್ಟು ಮನಸು ಯಾವ ಸದ್ದನ್ನು ಒಪ್ಪುವುದಿಲ್ಲ ಆದರೂ ಎಲ್ಲರ ಮಾತು ಕೇಳಲೇ ಬೇಕು ನಾವಿನ್ನೂ ಜೀವಂತವಾಗಿದಿವೆಂದು ತಿಳಿಸಕ್ಕೆ ಶಾರೀರಿಗವಾಗಿ...............

ಎಲ್ಲರ ನೋವು ತಿಳಿಯೇ ಮನಸೇ ಎಂದು ಹೇಳುವ ಮೊದಲು ನಿನ್ನ ನೀನು ಅರಿಯೇ ಎಂದು ಹೇಳಿಕೊಡಿ ಬುದ್ದಿಯಿಲ್ಲದ ಮನಸ್ಸಿಗೆ..........

- ಚುಕ್ಕಿ

12 Jul 2017, 09:52 pm
Download App from Playstore: