ದುಂಬಿಯ ಜೀವನ
ಹೂವಿನ ಒಡಲಲ್ಲಿನ ಮಕರಂದ ಹೀರುವ ದುಂಬಿಗೆ ಸವಿಜೇನು ಮಾಡಲು ಬೇಕಾದ
ಕಲೆಯನ್ನು ದೇವರು ತುಂಬಿ ಕಳುಹಿಸಿರುವೆನು ಭುವಿಗೆ ಸಿಹಿಯಂಚಲೆಂದು...............
ಕದ್ದರು ಆ ಜೇನಿನ ಮಾಧುರ್ಯವನ್ನು ಮನುಜರು ಅತ್ತು ಕೊಂಬೆಯಲ್ಲಿ ಕೂರುವ ಬದಲಾಗಿ ಸ್ವಾರ್ಥವಿಲ್ಲದ ದುಂಬಿಯು ಹುಡುಕತೊಡಗಿತು ಮತ್ತಷ್ಟು ಸುಗಂಧ ಬೀರುವ ಹೂಗಳನ್ನು ಸೂರ್ಯನು ಉದಾಯಿಸುವ ಮೊದಲೇ ಸ್ವಾಧವನ್ನು ಹಿರಲೆಂದು.........
ಹಚ್ಚಹಸುರಿನ ಕೊಂಬೆಯುಡುಕಿ ಬೆಚ್ಚಗಿನ
ತನ್ನುಸಿರ ಬೇರಸಿ ಮತ್ತೆ ಕುಡಿಟ್ಟಲಾರಂಭಿಸಿತು
ಪರಿಪರಿಯ ಪುಷ್ಪಗಳ ರಸವೀರಿ ತನ್ನ ಸಂಗಡಿಗರ ಜೊತೆಗೂಡಿ.....................
- ಚುಕ್ಕಿ
17 Jul 2017, 07:22 pm
Download App from Playstore: