ಪ್ರೀತಿ ಮತ್ತು ನಂಬಿಕೆ
ಮುಷ್ಟಿಯಷ್ಟಗಲದ ಹೃದಯಕೆ ಸತ್ತಾಗ
ಮೂರು ಇಡಿ ಮಣ್ಣನ್ನು ಹಾಕಿ ಮುಚ್ಚಿದರು
ಆದರೆ
ಅವಳು ಮಾತ್ರ ಅರೆಕ್ಷಣವೂ ಯೋಚಿಸದೆ
ಪ್ರೀತಿ ಮತ್ತು ನಂಬಿಕೆಯ
ಒಡನಾಡಿಯಾಗಿದ್ದ ಆ ಹೃದಯಕೆ ನೋವ ತಂದಿಟ್ಟು
ನನ್ನ ಬಿಟ್ಟು ಹೊರಟೇ ಹೋದಳು
ನನ್ನ ಮನದಲ್ಲಿ ಹಚ್ಚಳಿಯದ
ನಂಬಿಕೆಯ ಪಾಠ ಕಲಿಸಿದ ಗುರುವಾದಳು.
ಕನಸಿನ ಹುಡುಗಿಯಾಗಿ..?
"ಅನಾಮಿಕನೊಬ್ಬನ ನೋವಿನ ಮಾತು"
.
...ನಲ್ಲ ಶಿವು ಶಿವಾನಂದ ಆರ್
- shivanandarnallashivu
21 Jul 2017, 01:36 am
Download App from Playstore: