ಗಾಂಧಿ

ಕೀರ್ತಿಗಾಗಿ ಹುಟ್ಟಿದ ಕವಿತೆಯಲ್ಲ ಮಮತೆಯ ಮಾತೆಯ ಲಾಲಿ ಹಾಡು

ಗರಿ ಗರಿ ನೋಟುಗಳಲ್ಲ. ಪ್ರತಿಯೊಬ್ಬ ಭಾರತೀಯನ ಉಸಿರಾಟ

ಪಾಠ ಪರೀಕ್ಷೆಗಳಲ್ಲ ನಮ್ಮಂತರಂಗದ ಶಾಂತಿಯ ತೋಟ

ವರ್ಷಕ್ಕೊಮ್ಮೆ ಬರುವ ಹಬ್ಬವಲ್ಲ ದಿನದಿನದ ಪ್ರತಿಕ್ಷಣದ ಹೃದಯದ ಮಿಡಿತ

ಪ್ರಶಾಂತ ಕಡಲು ಬುಡ್ಡೀದೀಪ ನಮ್ಮ ಎದೆಯ ಕಂದೀಲು
....

- ದೊಡ್ಡಕಲ್ಲಹಳ್ಳಿನಾರಾಯಣಪ್ಪ

26 Jul 2017, 11:22 pm
Download App from Playstore: