ಧಾರವಾಹಿ
ಕಣ್ಣಿಗೆ ಕಾಣುವ ಕಥೆಗಳೆಲ್ಲಾ ಕಿರುತೆರೆಯಲ್ಲಿ ನಿಜದಂತೆ ತೋರಿಸುವವರು ನಮ್ಮ ಸಮಯ ವ್ಯಾಪಾರವ್ಯೆಕ್ತರು ಧಾರವಾಹಿಯ ರೂಪದಲ್ಲಿ..............
ಇರುವ ಬುದ್ಧಿಯನ್ನೆಲ್ಲಾ ಬದಿಗಿಟ್ಟು ಕೆಲಸಗಳಿಗೆ ನೂರು ಕಾರಣ ಹೇಳಿ ಕೈಕಟ್ಟು ಕೈಯಲ್ಲಿ ಜೀವವಿಲ್ಲದ ರಿಮೋಟನ್ನು ಕುರಿಸಿಟ್ಟು ಕುರುವರು ನಮ್ಮ ಹೆಂಗಸರು ಗಂಡಂದಿರ ಹೊಟ್ಟೆಗಳಿಗೆ ಕಾಫಿ ನೀರನ್ನು ಕೊಟ್ಟು..........
ನಾಯಕ ನಟಿ ನಟರ ಕಣ್ಣೀರಿಗೆ ಇವರ ಮನಸು ಕಣ್ಣೀರು ಸುರಿಸುತ್ತದೆ ಅವರ ವೈರಿಗಳ ಮೂತಿಗಳಿಗೆ ಬೈಗೊಳದ ಮಳೆ ಸುರಿಯುತ್ತದೆ...........
ನೋಡುವರು ಬಿಡುವಿಲ್ಲದೆ ಕಣ್ಣು ಬಿಟ್ಟುಕೊಂಡು ತಮ್ಮ ಮನೆಯ ಕಷ್ಟಗಳು ಮರೆಯಲೆಂದು ಧಾರವಹಿಗಳಲ್ಲಿನ ಕಥೆಯಲ್ಲಿ ಸುಳ್ಳು ಕಷ್ಟಗಳನ್ನು...............
ಹೊರಗೋದರು ಅದೇ ಪುರಾಣ ಆ ಧಾರವಾಹಿಯಲ್ಲಿ ಅವಳು ಅಂತಹವಳು ಅಯ್ಯೋ ಪಾಪು ನಮ್ಮವರೆಂದು ನಗೆಯ ಮಾತು ಕೇಳಿದವರಿಗೆ ಯಾರ ಬಗ್ಗೆ ಇವರ ಮಾತೆಂದು ತಿಳಿಯದವರಿಗೆ ನಿಜವೆಂದು ನಂಬಿದರೆ...............
ಬೆಳ್ಳಿತೆರೆಯ ಸೆದೆಬಡಿದು ತಾವಿಂದು ಅಗ್ರ ಸ್ಥಾನ ಪಡೆದಿರುವವರರು ಕಿರುತೆರೆಯ ಕುಲಂಕುಶ ನಿರ್ದೇಶಕರು................
- ಚುಕ್ಕಿ
18 Aug 2017, 11:33 pm
Download App from Playstore: