ಕಾಲಮಾನ
ಜೀವನದಲ್ಲಿ ಪ್ರತಿ ಹೆಜ್ಜೆ ....
ಸತ್ಯದ ಗುರುತಾಗಲಿ
ಯಾವುದಕ್ಕೂ ಹೆದರದೆ,ಯಾವುದಕ್ಕೂ ಅಂಜದೆ
ಬದುಕು ನೀನು ನೀನಾಗಿ
ಲೋಕ ಏನೇ ಹೇಳಿದ್ರು ಅದ್ರಲ್ಲಿ ಸತ್ಯಕ್ಕೆ ಬೆಲೆ
ಹೊರತು ಮೋಸ,ಅಧರ್ಮ್ಕಲ್ಲ
ಇಲ್ಲಿ ಬದುಕಿಗೆ ಆದರ್ಶ ಮುಖ್ಯ
ಇಲ್ಲಿನ ಬದುಕಿಗೆ ಗುರಿ ಮುಖ್ಯ
ಬೂಮೀಗೆ ಬಾರವಗಬೆಡ
ಹೆತ್ತವರಿಗೆ ಹೊರೆಯಾಗಬೆಡ
ನಂಬಿಕೆ ಮತ್ತು ವೀಶ್ವಾಸ ನಿನ್ನಲ್ಲಿ
ಜನ್ಮಕೊಟ್ಟ ತಾಯಿ ದೇವರ ಪ್ರತಿ ರೂಪ
ಹುಟ್ಟು ಮತ್ತು ಸಾವು ಇದರ ಮಧ್ಯ ಸಮಯ
ಗೆಲುವಿನ ಚಕ್ರದಂತೆ
ನಿನ್ನ ಹೆಸರು ಕೇವಲ ನಾಮವಗದೆ,
ನಿನ್ನ ಹೆಸರು ಅಜರಾಮರವಗಲಿ
ಜನರ ಮನಸಲ್ಲಿ ಅಳಿಯದೆ
ಎಂದಿಗು ಯಾವಗಲು ಉಳಿಯುವಂತಿರಲಿ.
- nageshwarh
26 Aug 2017, 10:23 pm
Download App from Playstore: