ಸಿರಿವಂತ

ಕರುನಾಡಿನ ಜನಕೆಲ್ಲ ಸಂಪತಿಗೆ ಸಂಪತಕುಮಾರ
ಬಾಲ್ಯ ಬದುಕಿನಲ್ಲಿ ಸಿನಿವಂಶಕೆ ವಂಶವೃಕ್ಷಕಾ
ಯಾರ ಹಂಗಿಲದೇ ಹಗಲಿರುಳು ದುಡಿದ ಸಿನಿರಾಯ
ಮೋಹಕ ರಂಗಭೂಮಿಯ ಸ್ನೇಹಕ್ಕೆ ದಿಗ್ಗಜ

ಮರೆಯಲಾಗದ ಮಾಣಿಕ್ಯ..ಚಾಣಕ್ಯ...
ಕರುಣೆಗೆ ಇವ ಕನ್ನಡದ ನಾಡಿನ ಸಿರಿವಂತ
ಸೋತಾಗ ಎಬ್ಬಿಸೋ ಭಿಚ್ಚು ಮನಸಿನ ಸಾಮ್ರಾಟ
ಆಧ್ಯಾತ್ಮ ಮನದ ಮನೆಯ ಅಂಗಳದ ಸಾಹುಕಾರ
ಯುವಜನಕೆಲ ಇತ ಸಹಕರಿಸೋ ಹೃದಯವಂತ

ಕರುನಾಡಿನ ವರ್ಧನ ..ವಿಷ್ಣುವರ್ಧನಾ..

ಹತ್ತೂರು ಸುತ್ತಿದರು ಇವಂತೆ ಸಿಗದ ವಿರಪ್ಪನಾಯಕ
ದೇಶಪ್ರೇಮದೊಳು ಚಿತ್ರೋದ್ಯಮದ ಸುರಪ್ಪನಾಯಕ
ಕಳ್ಳರ ಮನಸ್ಸನ್ನು ಕರಗಿಸೋ ಅಮರನಾಥ
ದ್ವಿಪಾತ್ರದ ಚಿತ್ರದಲ್ಲಿ ಇವನೇ ದ್ವಿಗವಿಜಯ

ಇವರೇ ನನ್ನೆದೆಯ ಸಾಹುಕಾರ..ಯಜಮಾನ

✍✍✍ಪ್ರದೀಪ✍✍✍

- ಪ್ರದೀಪ.ಮ.ಪಾಡಮುಖೆ

18 Sep 2017, 10:26 pm
Download App from Playstore: