ಡೆಂಘೇಜ್ವರ
ಸರ್ವರುಂ ಪಂಡಿತರೆ, ಸರ್ವರುಂ ತಜ್ಞ ವೈದ್ಯರೆ,
ಪರಂಗಿಪತ್ರದ ರಸವೇನು, ಕಿವಿ ಹಣ್ಣಿನ ತಿರುಳದೇನು, ಈರುಳ್ಳಿ ಬೆಲ್ಲವ ಮೇಯಿಸಿದ್ದೇನು ಇತರರಿಗೆ ಅನಾರೋಗ್ಯ ಬಂದೊದಗಿದಾಗ!
ಡೆಂಘೇಜ್ವರ ಬಂದು ತನ್ನೊಡಲನ್ನೇ ಆವರಿಸಿಕೊಂಡಾಗ ರಕ್ತಪರೀಕ್ಷೆಗೊಳಪಡಿಸಿ ಸಜಲೀಕರಣಗೊಳಿಸುವ ಚಿಕಿತ್ಸಾಲಯವೇ ಗತಿ ಮಂಕುತಿಮ್ಮ!
ಡಾ! ಸಿ.ಮುರಳೀಧರ, ಆಗಷ್ಟ್,2017
- ಡಾ!ಸಿ.ಮುರಳೀಧರ
27 Sep 2017, 11:06 pm
Download App from Playstore: