ಚುಟುಕು

ಇದ್ದವರು ಮೂರು ಪೈಕಿ
ಕದ್ದವರು ಯಾರು?
ಒಪ್ಪಿಕೊಂಡಿತು ಮರದ ಬೇರು
ಭೂಮಿಯೊಳಗಿನ ಸತ್ವವನ್ನು ಹಿರಿಬಿಟ್ಟೆ
ಹಣ್ಣು-ಹಂಪಲುಗಳನ್ನು ಮನುಜನಿಗೆ ಕೊಟ್ಟೆ...

- ಅಭಿ

05 Nov 2017, 01:11 am
Download App from Playstore: