ಚುಟುಕು
ಇದ್ದವರು ಮೂರು ಪೈಕಿ
ಕದ್ದವರು ಯಾರು?
ಒಪ್ಪಿಕೊಂಡಿತು ಮರದ ಬೇರು
ಭೂಮಿಯೊಳಗಿನ ಸತ್ವವನ್ನು ಹಿರಿಬಿಟ್ಟೆ
ಹಣ್ಣು-ಹಂಪಲುಗಳನ್ನು ಮನುಜನಿಗೆ ಕೊಟ್ಟೆ...
- ಅಭಿ
05 Nov 2017, 01:11 am
Download
App from Playstore: