ಪೂರ್ಣಚಂದ್ರ ತೇಜಸ್ವೀ........
ಪುಟ್ಟಪ್ಪನ ತೋಟದ ಪುಷ್ಪವೇ
ತೇಜಸ್ವೀ ನಾಮದಿಂದ ಹರಳಿದವನೆ
ಚಿಂತನೆಯ ಸಾಗರದಲಿ ಮಿಂದು
ಮುತ್ತುಗಳ ಆರಿಸಿ ಕೊಟ್ಟವನೆ
ಸೃಷ್ಠಿಗೆ ಪ್ರಕೃತಿಯ ಸಿಹಿ ಉಣಿಸಿದವನೆ
ದೇಶದ ಬೆನ್ನೆಲುಬಿಗೆ, ಬರಹಗಳ ಬೆಳಕಿತ್ತವನೆ
ಸೂರ್ಯನ ಪ್ರತಿಭೆ ಪ್ರಭೆ ಮುಂದೆ ನಿಂದು
ಲೋಖದ ಕಣ್ಗೇ ಸ್ವ-ಅರಿವ ಬೀರಿದವನೆ
ಅನಂತ ಅನಂತ ಧಿಗಂತ
ಅಂಗಳದಲಿ ಮರೆಮಾಚಲಾಗದ
ಪೂರ್ಣಚಂದ್ರ ತೇಜಸ್ವೀ ನೀನು
ನಿನ್ನ ತೇಜಸ್ಸಿನ ಕಿರಣಗಳ ಸಾಲಲ್ಲಿ
ಅಂತ್ಯವಿಲ್ಲದ ಚಿಂತನೆಗಳ ಸಾಲು
ಜನ,ಮನಗಳ ಸೋರೆಗೊಳ್ಳುತ್ತಿವೆ.....ಸಹೃದಯಿ
- ಡಿ.ಸಿ.ಎನ್@100%
11 Nov 2017, 06:02 pm
Download App from Playstore: