ಸಂದೇಹ

ಹಗಲು ಇರಳು ಏನ್ನದೇ
ನೆನದು ಮಾಡುವ ಕರ್ತವ್ಯ
ಹಣದ ಮುಂದೆ ಏಲ್ಲವೂ ವಿಸ್ಮಯ
ಸತ್ಯ ಕಾಣದ ವಿಚಲಿತ ನಾದವ
ದ್ವೇಶ ಅಸೊಯೇ ಏಲ್ಲವ ಮರೆತು
ಸೇವೆಯೊಂದೇ ಸದಾ ಶಿಷ್ಠಚಾರ
ಮಾಡಿದ ಪಾಪ ಪುಣ್ಯಗಳ ಅನ್ವಷಣೆ
ಕಾಡುತಲಿದೆ ಮನುಷ್ಯನಲಿ
ಇಂದಿಗೂ ಏಂದೆಂದಿಗೂ ಸಂದೇಹ
ಮಧುಸೂಧನ ಗೌಡ

- madhusudhanagowda@gmail.com

30 Nov 2017, 08:42 am
Download App from Playstore: