ಪ್ರೀತಿ ಮಾಡಿದ ಮೇಲೆ ರಹಸ್ಯವ ಬೇದಿಸಬೇಕು..
ಮುಕ್ತ ಮನಸಿನ ಮುಗ್ದ ಮನಸನು ಹೊದಿಸಬೇಕು..
ಅಂತರಾಳದ ಆಸೆಗಳಿಗೆ ಮಿತಿಯಿಲ್ಲದ ಹಠವ ಬಿಡಬೇಕು..
ಜಗಳವೇ ಪ್ರೀತಿಗೆ ನೀರುಣಿಸೋದೇನ್ನುವುದು ತಿಳಿಯಬೇಕು...
ಕಾಣದೆ ಬಂದವನು ಕಾಣದೆ ಮರೆಯಾದ
ತಿಳಿಯದೆ ಮಾಡಿದ ತಪ್ಪು
ಗೊತ್ತಿಲ್ಲದೆ ಆದ ಪ್ರೀತಿ
ಹೇಳಿದಷ್ಟು ಸುಲಭನ ಪ್ರೀತಿನ ಮರೆಯೋದು
"ಒಂದು ಕನಸು ಏಂದು ತಿಳಿದು ಮರೆತು ಬಿಡು "
ಪ್ರೀತಿನ ಮರೆಯುವುದಕ್ಕಾಗಿ ಪ್ರೀತಿಸಬೇಡಿ
ಪ್ರೀತಿನ ಪ್ರೀತಿಯಿಂದ ಪ್ರೀತಿಸಿ
ಪ್ರೇಮಿಯ ಮನಸ್ಸನು ನೋಯಿಸಬೇಡಿ
ಆ ಮನಸ್ಸಿನ ಮಾತನ್ನು ಕೇಳಿ
ಸಣ್ಣ ಸಣ್ಣ ಕಾರಣಕ್ಕೆ ದೂರ ಆಗೋಣ ಅಂತ ಹೇಳಬೇಡಿ
ಯಾಕೆಂದರೆ ಆ ಮಾತನ್ನು ಕೇಳುವ ಶಕ್ತಿ ಆ ಮನಸ್ಸಿಗೆ ಇರುವುದಿಲ್ಲ
ಪ್ರೀತಿನ ಗೌರವಿಸಿ
ನಿಮ್ಮನ ಪ್ರಾಣಕಿಂತ ಹೆಚ್ಚಾಗಿ ಪ್ರೀತಿಸುವ ಆ ಹೃದಯನ ಕಳೆದುಕೋಳ್ಳ ಬೇಡಿ
ಮತ್ತೆ ಆ ಜೀವ ನಿಮಗೆ ಸಿಗುವುದಿಲ್ಲ
ತೋರದಿರಿ ತೋರದಿರಿ ದಲ್ಲಾಳಿಗಳೆ ದರ್ಪ
ನ್ಯಾಯಕ್ಕೂ ಅನ್ಯಯಕ್ಕೂ ನೀವೇ ಕಾರಣವಪ್ಪ.
ರೈತರಿಂದ ಹಣತಿಂದು ಬಂದಿದೆ ಹೊಟ್ಟೆ ದಪ್ಪ
ನಿಮ್ಮ ಹೊಟ್ಟೆ ತುಂಬುವುದು ಅವರಿದಂತಾ ತೀಳಿತೆನಪ್ಪ....
ರೈತರ ಕಣ್ಣಿರಿನಲ್ಲಿ ಸ್ನಾನ ಮಾಡುವ ಆಸೆ ನೀಮಗೇಕಪ್ಪ
ಸ್ಯಾಪಲ್ ಹೇಸರಿನಲ್ಲಿ ತುಂಬುವುದು ನಿಮ್ಮ ಚೀಲ ದಪ್ಪ
ತೂಕಗಳಲ್ಲಿ ಮೋಸ ನಿಮಗೆ ಕಾಮನ್ ಅಪ್ಪ
ಅದನ್ನ ಬಿಟ್ಟು ಸ್ವಲ್ಪ ಮಾನವೀಯತೆ ಕಡೆ ನಿವ್ ನೊಡ್ರಪ್ಪ..
ದುಡ್ಡು ಗಳಿಸೋದೆ ಜೀವನವಲ್ಲ..
ಪಾಪ ಪುಣ್ಯಗಳಿವೇ ಮರಿಬಾರ್ದು ನಾವೇಲ್ಲ.
ಮೋಸ ವಂಚನೆ ತುಂಬಿವೇ ಜಗವೆಲ್ಲ.
ಅದರಲ್ಲಿ ಇದು ಒಂದ್ ಭಾಗ ಅನ್ಕೊಂಡ್ ಸುಮ್ನಿರಕಾಗಲ್ಲ....
ಕೇಳು ದೇಶಕ್ಕೆ ಅನ್ನ ನೀಡುವ ರೈತ
ನಿನ್ನ ಕಣ್ಣಿರಿಗೆ ಬೆಲೆ ಇಲ್ಲ ತೀಳಿತಾ..
ಭೂ ಮಾತೆ ನಿನ್ನ ಕೈ ಬೀಡುವುದಿಲ್ಲ.
ಯಾರನ್ನು ನಂಬಿಕೊಂಡು ನೀ ಕೆಲಸ ಮಾಡಲ್ಲ..
ವರುಷದಲ್ಲಿ ವರುಣನ ದರುಶನವಾದರೆ ಸಾಕು......
ಇದು ನಮ್ಮುರಿನ ರೈತರನ್ನು ಮತ್ತು ದಲ್ಲಾಳಿಗಳನ್ನ ನೋಡಿ ಬರ್ದಿದ್ದು..
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು
ಕನ್ನಡ ನಾಡಿನ ರತ್ನಕಿರೀಟ ಕುವೆಂಪು
ತುಂಬಿರುವರು ತಾವು ಬರೆದಿರುವ
ಪ್ರತಿಯೊಂದು ಕನ್ನಡ ಪದಗಳಲ್ಲೂ,
ತಮ್ಮ ಕನ್ನಡಪ್ರೇಮದ ಕಂಪು ಕಂಪು
ಕನ್ನಡ "ಕವಿಚಕ್ರವತಿ೯" ಕುವೆಂಪು.
....... ಸಣ್ಣ ಕವಿ
ರಘುವಿಜಯ ಕಸ್ತೂರಿ