ಜೋರಾದ ಮಳೆಯೇ...ನೀನ್ಯಾಕೆ ಹೀಗೆ ಬರುವೆ......
ಧರಗಿಳಿದು ಬಂದೆ ....ಒಂದೇ ಕ್ಷಣದಲ್ಲೆ ಬರುವೆ.....
ಕರೆಯದೆ ಬರುವೆ.... ನಿಲದೇ ಹೋಗುವೆ....
ಗುಡುಗ ಜೊತೆ ಇರುವೆ.... ಒಂದೇ ಜಾಗದಲ್ಲಿ ನಿಲ್ಲದೆ ಬರುವೆ.....
ಹನಿ ಹನಿಯಾಗಿ ಬರುವೆ....ಸಾಗರದ ಹಾಗೆ ನಿಲುವೇ....
ತಂಪಾದ ವಾತಾವರಣ ಕಲ್ಪಿಸಿದೆ....
ಜೋರಾದ ಗಾಳಿ ಬಿಸಿದೆ
ದಣಿವು ಬಯರಿಕೆಗಳಿಂದ ಬಳಲಿ
ಸಾಯುವ ಸ್ಥಿತಿಗೆ ಬಂದು ತಲುಪಿದಾಗ
ಗಂಗಳದಿಂದ ತುತ್ತು ಬಾಯಿಗೆ ಬಂದಹಾಗೆ
ದಾರಿಹೋಕನ ಬಳಿ ನೀರು ಕಾಣಿಸಿತ್ತು
ವಿಶ್ವಗೆದ್ದ ಅಲೆಗ್ಸಾಂಡರ್ ನೀರಿಗಾಗಿ ಬೇಡಿದ್ದ
ಒಂದು ಸಾವಿರ ವರಹನೀಡುವೆ...
ನೀರಿವೆಂದು.. ದರಿಹೋಕನಿಂದ ಬಂದ ಒಂದೇ ಒಂದು ಪ್ರಶ್ನೆ. ಇಷ್ಟೇನಾ. ನೀರಿನ ಬೆಲೆ?
ನಾ ಗೆದ್ದ ಹತ್ತು ಪ್ರಾಂತ್ಯ ನಿನಗೆ ನೀಡುವೆ
ನೀರಿವೆಂದ.. ಅವನಿಂದ ಮತ್ತೆ ಅದೇ
ಪ್ರಶ್ನೆ ಇಷ್ಟೇನಾ ನೀರಿನ ಬೆಲೆ?
ನಾ ಗೆದ್ದ ಅರ್ಧ ಭಾಗವನ್ನು ನೀನಾಗಾಗಿ
ನೀಡುವೆ ನೀರಿವೆಂದ..ಅಲೆಗ್ಸಾಂಡರ್
ದಾರಿಹೋಕನೇಳಿದ ನಿನ್ನ ಗೆದ್ದ ಎಲ್ಲಾ
ಸಾಮ್ರಾಜ್ಯವನ್ನ ನನಗೆ ನೀಡು
ನೀರಿವೆನೆಂದ......! ಅಲೆಗ್ಸಾಂಡರ್
ಒಪ್ಪಿಕೊಳ್ಳಬೇಕಾಯಿತು......ವಿಧಿ ಇಲ್ಲದೆ
ಅಯ್ಯ......... ರಾಜ ನೀ ಗೆದ್ದ ಇಡೀ
ವಿಶ್ವ ............ ಒಂದು ಗುಟುಕು ನೀರಿಗೆ ಸಮ
ವಾದರೆ ನಿ ಗೆದ್ದದೆಲ್ಲ ಏನಕ್ಕೆ ಬಂತು
ಅಗತ್ಯವಾದನ್ನ ಬಿಟ್ಟು ಅಗತ್ಯವಿಲ್ಲದಕ್ಕೇಕೆ
ಇಷ್ಟು ಪರಿಶ್ರಮ..............
ಇದ ತಿಳಿಸಲೆಂದೇ ನಾ ಹಾಗೆ ಮಾಡಿದೆನೆಂದ......
ನಾ ಕಾಣದಾ ಕನಸೊಂದನ್ನ
ಇವಳಿಂದ ನಾನು ಕಂಡೆ
ನಾ ಬರೆಯಲೇ ನಿನ ಹೆಸರನೆ
ನನ್ನ ಮನದ ಬಾಗಿಲಿಗೆ
ಬಂದತಿದೆ ಬರವಣಿಗೆ
ಬರೆಯುವುದು ಕಲಿಸೆ ಏನಗೆ
ನಿ ಬಂದುಹೋದಾ ಗಳಿಗೆ
ಹೀಗೇಕೆ ಕಾಡಿದೆ ಮನಸೇ
ಮತ್ತೇನು ಮಾಡದ ಮರತೆ
ಯಾಕಿಂಗೆ ಆಗಿದೆ ನನಗೆ
ನಿನ್ನ ಬಂದಮೇಲೆ....?