ಯಶಸ್ಸಿನ ಹಾದಿಯಲ್ಲಿ ನಾ
ನಡೆಯಬೇಕೆಂದು ಬಯಸುವವಳು
ನನಗೆ ಕಷ್ಟಗಳೆ ಬಾರದಂತೆ
ನೋಡಿಕೊಳ್ಳಲು ಬಯಸುವವಳು
ನನ್ನ ಪ್ರತಿ ಹೆಜ್ಜೆಯಲ್ಲೂ
ಜೊತೆಯಾಗಿ ಸಾಗುವವಳು
ಸದಾ ನನ್ನ ಧ್ಯಾನದಲ್ಲೆ ಬದುಕವವಳು. ನನ್ನ ಮಗುವಂತೆ ಸಾಕುತಿಹಳು
ಅವಳೆ ನನ್ನ ಸಂಗಾತಿ.
ಸಾವಿರ ವಜ್ರದಮಣಿಗಳ ಮೌಲ್ಯವನ್ನು
ಮಿರಿಸುವಂಥಹ ಮಣಿಯು ನಿನು
ನಿನ್ನನ್ನು ಮಣ್ಣಿನ ಮಡಿಕೆಯಲ್ಲೀಟ್ಟ
ಹಾಲಿನಂತೆ ಸಂರಕ್ಷಿಸಲೇ ಆದು ಆಗದು
ಎಕೆಂದರೆ ತೆರೆದ ಜಗದಲ್ಲಿ ಹುಳಿ
ಹಿಂಡುವ ಜನಗಳು ಜಾಸ್ತಿ.....
ಮೌಲ್ಯ ಭರಿತ ಕೀರಿಟ ಮಾಡಿಸಿ
ಆದರೋಳು ಅಡಗಿಸಲು ಯೊಚಿಸಿದೆ
ಆದು ಸಾದ್ಯವಾಗಲಿಲ್ಲ ಏಕೆಂದರೇ ನೀನ್ನ
ಇನಿಯನು ಒಂದು ದಿನ ಬಂದು ಮದುವೆಯ
ನೇಪಒಡ್ಡಿ ಹೊತ್ತು ಹೋಗುವ ಭಯ ಎನಗೆ
ನಿನ್ನನ್ನು ಘಡಿಗೆಯಲ್ಲಿ ಮಸರಿನಂತೆ ರಕ್ಷಿಸಲು
ಮುಂದಾದೆ ಆದರೆ ಕಿಡಿಗೇಡಿಗಳ ಕಲ್ಲಿನ
ಏಟಿಗೆ ಹೊಡೆದು ಹೋಗುವ ಭಯ ನಾನ್ನದು
ಹೆಳು ಹೇಗೆ ಸಂರಕ್ಷಿಸಿ ಕೊಳ್ಳಲಿ ನಿಮ್ಮನ್ನ
ಜಾಸ್ತಿಯಾಯಿತು ನೀ ನಾನಗೆ ಕೊಟ್ಟ ಸಲುಗೆ
ಇಗಲಾದರು ಮಠಕು ಗೋಳಿಸಿಕೂ ಎಕೆಂದರೆ
ಮುಂದೆ ನೀನ್ನ ನೆನಪುಗಳು ಬಾಣಗಳಂತೆ
ನಾನ್ನನು ಕಾಡಬಾರದು......
ಯಾಕೆಂದರೆ ಮುಂದೆ ಒಂದು ದಿನ ನೀ
ಕಾಣೆಯಾದಾಗ ಹುಡುಕಲಾಖದೆ ಮುಕನಾಗಿ
ದುಃಖದ ಬಡಬಾಗ್ನಿ ಯಲ್ಲಿ ಬೆಯ್ಯತ್ತಿರುವೆ
ನಾನ್ನ ಮನವಿ ಪಾಲಿಸು ನೀನು ನಾನ್ನರಿತಿ
ಯಾಗಬೆಡ ಯಾವ ಭಂಧನದಲ್ಲಿಯು
ಭಂದಿಸಬೇಡ
......ಇಂತಿ ನಿನ್ನ ನತದೃಷ್ಟ ಸಹೋದರ....
ಅವ್ವಾ ಕಡಲ ತೀರದಲ್ಲಿ ಕುಳಿತಾಳೆ
ಒಡಲೊಳಗೆ ಕೂಸು ಕಟ್ಟಿಕೊಂಡು
ಹರಿದು ಬರುವ ತೊರೆಗಳೆಲ್ಲವನ್ನು ನೋಡುತ್ತಾ
ಮುಗಿಲೊಳಗೆ ಸುರಿವ ಮಳೆಹನಿಯು ನೋಡುತ್ತಿರುವಳು ಅವ್ವಾ
ಒಡಲೊಳಗಿನ ಕೂಸು ಕೇಳುತ್ತಿದೆ
ಅವ್ವಾ ಮಳೆ ಭರದಿ ಸುರಿವ ಸಾಗರಕ್ಕೆ ಅಪ್ಪಳಿಸಿ ಬರುವುದು ನನಗೆ ಕೇಳುತ್ತಿರುವಾಗ
ನಿನಗೆ ಭಯವಿಲ್ಲದೆ ಕುಳಿತಿರುವೇಕೆ ?
ಮಗಾ ಕೃಷ್ಣಾ ನದಿಯು ಅಪ್ಪಳಿಸಿ ನನ್ನವರನ್ನು ಹೊತ್ತು ತರುತ್ತಿದೆ ತೊರೆಯ ಅಲೆಗಳಲ್ಲಿ ನಿನ್ನಣ್ಣ ನಿನ್ನಕ್ಕಂದಿರು
ಹರಿವ ನೀರಿನ ಸುಳಿಯಲ್ಲಿ ತೊರೆ ಹೊತ್ತು ಬರುತ್ತಿದೆ ಈ ಕಡಲ ತೀರಕ್ಕೆ ಸಾಗಿಸೆ ಬರುವುದ ಕಾಯುತ್ತಿರುವೆ
ತಡಿಮಗುವೆ ನವ ಮಾಸದೊಳಗೆ ಹೆತ್ತು ಹೊತ್ತು ಸಾಕಿ ಸಲಹಿದ ನನ್ನ ಕರುಳಿನ ಕುಡಿಗಳು ಯಮನ ಹಗ್ಗದೊಳಗೆ ಸಿಲುಕಿ ಒದ್ದಾಡುವ ನನ್ನ ಕರುಳಿನ ಬಳ್ಳಿ ಹರಿದು ತುಂಡಾಗಿ ನೀರೊಳಗೆ ಮುಳುಗಿವೆ ಮಗಾ
ಹೇಗೆ ಸಹಿಸಲಿ ಎದೆಯೊಳಗಿನ ದುಃಖ
ಸುರಿಸುತ್ತಿದೆ ರಕ್ತಕಣ್ಣೀರ ಅವ್ವನ ಕಣ್ಣಲ್ಲಿ
ಕರುಣೆ ಇಲ್ಲವೆ ಅವ್ವನ ದುಃಖವ ಕಂಡು
ಮುಗಿಲ ಮಳೆರಾಯ ಯಮನ ಹಗ್ಗದಂತೆ ಬೀಸಿರುವ
ಒಡಲೊಳಗೆ ಉರಿ ಹೊತ್ತಿ ಧರೆಯೊಳಗೆ ಸುರಿದಿದೆ
ಕರುಳು ಬಳ್ಳಿಯ ಕಳೆದುಕೊಂಡು ಹೇಗಿರಲಿ
ನಿನ್ನಪ್ಪನು ಹುಡುಕುತ್ತಿರುವ ಕೃಷ್ಣನದಿಯ ತೊರೆಯಲ್ಲಿ
ಅವ್ವನ ಮನಸ್ಸು ಅದೆಂತಹ ಅದ್ಭುತ ಅನುಭವ
ಹರಿದು ಬರುವ ತೊರೆಗಳೆಲ್ಲ ಕಡಲ ಸೇರಲು ಬರುವುದು ಅದಕ್ಕೆ ಕಾಯುತ್ತಿರುವೆ
ನನ್ನ ಕುಡಿಯ ದೇಹವಾದರು ಸಿಗಬಹುದೆಂದು
ಅಲೆಗಳಿಗೆ ಬಲೆಯಾಕಿ ಕುಳಿತಿರುವೆ ಮಗು